ಸಿಡ್ನಿ ಕತೆಗಾರರ ಕುರಿತೋದುವ ಹೊತ್ತು

2017ರಲ್ಲಿ ಸಿಡ್ನಿಯ ಮೂರು ಕನ್ನಡ ಕತೆಗಾರರ ಕತೆಗಳನ್ನು “ಕುರಿತೋದುವ ಹೊತ್ತು” ಕಾರ್ಯಕ್ರಮದಲ್ಲಿ ಸಾದರ ಪಡಿಸಿದ ಕಾರ್ಯಕ್ರಮ. ಕತೆಗಾರರು: ಸಿಡ್ನಿ ಶ್ರೀನಿವಾಸ, ಅನು ಶಿವರಾಂ ಹಾಗು ಪ್ರತೀಕ್ ಮುಕುಂದ.